EPISODE · Jun 24, 2021 · 6 MIN
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 53ನೇ ಸರ್ಗ
from Upayuktha Radio · host Upayuktha News
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 53ನೇ ಸರ್ಗ ತ್ರಿಪಞ್ಚಾಶಃ ಸರ್ಗಃ ಕೈಕೇಯಿಯಿಂದ ಕೌಸಲ್ಯಾದೇವಿಯೇ ಮೊದಲಾದವರಿಗೆ ತೊಂದರೆಯಾಗುವುದೆಂದು ಹೇಳಿ ಶ್ರೀರಾಮನು ಲಕ್ಷ್ಮಣನನ್ನು ಅಯೋಧ್ಯೆಗೆ ಕಳುಹಿಸಲು ಪುನಃ ಪ್ರಯತ್ನಿಸಿದುದು; ಶ್ರೀರಾಮನಿಲ್ಲದೇ ತನ್ನ ಜೀವವೇ ಉಳಿಯಲಾರದೆಂದು ಹೇಳಿ ಲಕ್ಷ್ಮಣನು ನಿರಾಕರಿಸಿದುದು; ಶ್ರೀರಾಮನು ಲಕ್ಷ್ಮಣನಿಗೆ ತನ್ನ ಜೊತೆಯಲ್ಲಿಯೇ ಇರಲು ಹೇಳಿ ಸಮಾಧಾನಿಸಿದುದು.
Embed this episode
NOW PLAYING
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 53ನೇ ಸರ್ಗ
No transcript for this episode yet
Similar Episodes
No similar episodes found.
Similar Podcasts
No similar podcasts found.