EPISODE · Aug 29, 2026 · 43 MIN
ಅಗ್ನಿಸಂವಾದ - ಅನ್ನಂ ಬ್ರಹ್ಮ 30 | Conversations with Agni - Annam Brahma
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮೂಲಾಗ್ನಿ - ಎಲ್ಲಾ ಅಗ್ನಿಗಳ ಮೂಲ, ಅದು ಅಗೋಚರ!*"ತುಪ್ಪ" ಅಗ್ನಿಯನ್ನು ಉದ್ದೀಪನ ಮಾಡಿ, ಪಿತ್ತವನ್ನು ಶಮನ ಮಾಡುತ್ತದೆ*ನಮ್ಮ 'ಚಿತ್ತ' ಎಷ್ಟು ಆಳಕ್ಕೆ ಇಳಿಯುವುದೋ ಅಷ್ಟು ನಾವು ದೇವತೆಗಳಿಗೆ ಹತ್ತಿರ ಆಗುತ್ತಾ ಹೋಗುತ್ತೇವೆ*ಸಾಧನೆಯಲ್ಲಿ ಧ್ಯಾನ ಮಾರ್ಗಕ್ಕೆ ಇಳಿದಾಗ ಆಹಾರ ಕಡಿಮೆ ಸಾಕಾಗುವುದು*ಸರಿಯಾದ ಸಂಕಲ್ಪ ಮಾಡಿ, ಮನಸ್ಸುನ್ನು ಹಿಡಿತಕ್ಕೆ ಪಡೆದವನಿಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ*ಹಸಿವು ಗೊತ್ತಾಗದವನಿಗೆ "ಊಟ" ಅರ್ಥವಾಗುವುದಿಲ್ಲ!*ಆಹಾರ ಮೊಟ್ಟ ಮೊದಲು ದರ್ಶನ ಮಾತ್ರದಿಂದಲೇ ಸಂತೋಷ ಕೊಡುತ್ತದೆ*ಅನ್ನ ಎಂದರೆ ಆನಂದ!*ಅನ್ನದಲ್ಲಿ ದೇವರ ಲಕ್ಷಣಗಳು ಕಾಣುತ್ತವೆ, ಹಾಗಾಗಿ "ಅನ್ನಂ ಬ್ರಹ್ಮ!"27-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
Embed this episode
NOW PLAYING
ಅಗ್ನಿಸಂವಾದ - ಅನ್ನಂ ಬ್ರಹ್ಮ 30 | Conversations with Agni - Annam Brahma
No transcript for this episode yet
Similar Episodes
No similar episodes found.
Similar Podcasts
No similar podcasts found.