EPISODE · Aug 24, 2026 · 1H 19M
ಅಗ್ನಿಯನ್ನು ಆಳಿದವನು - ಅನ್ನಂ ಬ್ರಹ್ಮ 24 | He who ruled Agni - Annam Brahma 24
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹೆಚ್ಚಾದ ಅನ್ನವನ್ನು ಎಲೆಯಲ್ಲಿ ಬಿಟ್ಟರೆ ವ್ಯರ್ಥ, ಸೇವಿಸಿದರೆ ಅನರ್ಥ! ಇದಕ್ಕೆ ಪರಿಹಾರವೇನು?*ನಿದ್ದೆ, ತೂಕಡಿಕೆ, ಮೂರ್ಛೆ, ಹುಚ್ಚು - ಇವುಗಳು ಏರ್ಪಡುವುದು ವಾತ, ಪಿತ್ತ, ಕಫಗಳ ಆಟಗಳಿಂದ!*ತಿಂದ ತಕ್ಷಣ ಸಾಯುವಂತೆ ಮಾಡುವುದು ಮಾತ್ರ ವಿಷವಲ್ಲ, ನಮ್ಮ ದೇಹಕ್ಕೆ ಯಾವುದನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲವೋ ಅದೂ ವಿಷವೇ!*ನಳ ಚಕ್ರವರ್ತಿಯು ಪಂಚಭೂತಗಳನ್ನು ಗೆದ್ದಿದ್ದನು! ನಳ ದಮಯಂತಿಯ ಕಥೆಯಲ್ಲಿ ಅದರ ನಿರೂಪಣೆ ಹೇಗಿದೆ?*ಪ್ರಕೃತಿಗೆ ಅನುಗುಣವಾಗಿ ಸರಿಯಾಗಿ ಊಟ ಮಾಡಿದರೆ ಅಥವಾ ಕ್ರಮಬದ್ಧವಾಗಿ ಉಪವಾಸ ಮಾಡಿದರೆ ಸಾಮಾನ್ಯ ಮನುಷ್ಯರಿಗೂ ಅಗ್ನಿಯನ್ನು ಗೆಲ್ಲಲು ಸಾಧ್ಯವಿದೆ!*ನಳ ಚಕ್ರವರ್ತಿಯ ನೆನಪೇ "ಕಲಿ"ಯನ್ನು ದೂರಮಾಡುತ್ತದೆ!*ಅಗ್ನಿಯನ್ನು ಒಲಿಸಿಕೊಳ್ಳುವುದೇ ಜೀವನದ ಗುರಿ!21-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
Embed this episode
NOW PLAYING
ಅಗ್ನಿಯನ್ನು ಆಳಿದವನು - ಅನ್ನಂ ಬ್ರಹ್ಮ 24 | He who ruled Agni - Annam Brahma 24
No transcript for this episode yet
Similar Episodes
No similar episodes found.
Similar Podcasts
No similar podcasts found.