EPISODE · Oct 13, 2022 · 4 MIN
S1EP- 285 :ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaran
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1EP- 285 : ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaran ಸ್ವಾಮಿ ಹರಿದಾಸರ ಕಾಲದ ಕಥೆ ಇದು. ಸ್ವಾಮಿ ಹರಿದಾಸರಿಗೆ ಗೌಳಿಯೊಬ್ಬಳು ಹಾಲು ತಂದುಕೊಡುತ್ತಿದ್ದಳು. ಒಮ್ಮೆ ಯಮುನಾ ನದಿ ತುಂಬಿ ಹರಿಯುತ್ತಿದ್ದ ಕಾರಣ ಅಂಬಿಗ ಆಯೆಯನ್ನು ದೋಣಿಯ ಮೂಲಕ ನದಿ ದಾಟಿಸುವುದು ತಡವಾಯಿತು. ಈ ವಿಷಯ ತಿಳಿದ ಹರಿದಾದರು ಅಂಬಿಗನ ಸಹಾಯವಿಲ್ಲದೆ ಭಕ್ತಿಮಾರ್ಗದಿಂದ ನದಿ ದಾಟುವುದನ್ನು ಕಲಿಸಿದರು. ಹಾಗಾದರೆ ಅದು ಹೇಗೆ ಸಾಧ್ಯ ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S1EP- 285 :ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaran
No transcript for this episode yet
Similar Episodes
No similar episodes found.
Similar Podcasts
No similar podcasts found.