EPISODE · Aug 29, 2026 · 56 MIN
ಉಸಿರಾಟದ ಸುತ್ತಮುತ್ತ - ಅನ್ನಂ ಬ್ರಹ್ಮ 29 | Around the Breath - Annam Brahma 29
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ತರಕಾರಿಗಳನ್ನು ಬೇಯಿಸಿಯೇ ತಿನ್ನಬೇಕೇ?;ಹೆಸರುಬೇಳೆ, ಹೆಸರುಕಾಳು ಕೊಸಂಬರಿ ಏಕೆ ಉತ್ತಮ?*ಉಸಿರಾಟದಲ್ಲಿ ಮೂರು ವಿಧ - ಚಂದ್ರನಾಡಿ, ಸೂರ್ಯನಾಡಿ ಹಾಗೂ ಸುಶುಮ್ನಾನಾಡಿ ಉಸಿರಾಟ!*ಜ್ಯೌತಿಷ ಹಾಗೂ ಸ್ವರಶಾಸ್ತ್ರದಲ್ಲಿ ಉಸಿರಾಟದ ಬಗ್ಗೆ ಏನು ಹೇಳಿದ್ದಾರೆ?*ಉಸಿರು ಬಿಡುವುದು ಮತ್ತು ತೆಗೆದುಕೊಳ್ಳುವುದು ಯಾವ ರೀತಿ ಆಗಬೇಕು?*ಉಸಿರಾಟದ ಮೂಲ ರೂಪವೇ "ಓಂ"!*ಉಸಿರಾಟ ಪ್ರಕ್ರಿಯೆ ಸರಿಯಾಗಿ ಆದರೆ ಜೀವನದಲ್ಲಿ ಆನಂದ, ಸಮಾಧಾನ, ರೋಗಗಳಿಂದ ಮುಕ್ತಿ ಹಾಗೂ ಪಾಪಗಳನ್ನೂ ದೂರ ಮಾಡಲು ಸಾಧ್ಯ*ಅಂತಃಕರಣದಿಂದಲೇ ಸಾಧನೆ; ಅಂತಃಕರಣಕ್ಕೆ ಹತ್ತಿರದ ಉಪಕರಣವೇ "ಶ್ವಾಸ"!26-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
Embed this episode
NOW PLAYING
ಉಸಿರಾಟದ ಸುತ್ತಮುತ್ತ - ಅನ್ನಂ ಬ್ರಹ್ಮ 29 | Around the Breath - Annam Brahma 29
No transcript for this episode yet
Similar Episodes
No similar episodes found.
Similar Podcasts
No similar podcasts found.